ಕೋಲ್ಕತ: ಆರ್ಜಿ ಕರ್ (RG Kar Case) ಆಸ್ಪತ್ರೆಯಲ್ಲಿ ತಮ್ಮ ಸಹೋದ್ಯೋಗಿ, ಟ್ರೈನಿ ವೈದ್ಯೆಯ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಿರಿಯ ವೈದ್ಯರು ನಡೆಸುತ್ತಿರುವ ಉಪವಾಸ ಸತ್ಯಾಗ್ರಹ ಇದೀಗ ಆರನೇ ದಿನಕ್ಕೆ ಕಾಲಿಟ್ಟಿದ್ದು, ನ್ಯಾಯಕ್ಕಾಗಿ ಕೈಗೊಂಡಿರುವ ಈ ಉಪವಾಸ ಪ್ರತಿಭಟನೆಯನ್ನು ಯಾವುದೇ ಕಾರಣಕ್ಕೂ ನಿಲಿಸುವುದಿಲ್ಲ ಎಂದು ಜೂನಿಯರ್ ಡಾಕ್ಟರ್ಗಳು ಪಟ್ಟುಹಿಡಿದಿದ್ದಾರೆ.
ನ್ಯಾಯಕ್ಕಾಗಿ ಕೈಬಿಡದ ಉಪವಾಸ ಸತ್ಯಾಗ್ರಹ! ಓರ್ವ ವೈದ್ಯನ ಸ್ಥಿತಿ ಚಿಂತಾಜನಕ
0
ಅಕ್ಟೋಬರ್ 12, 2024
Tags