HEALTH TIPS

ಕೃಷಿ ವಿಜ್ಞಾನ ಕಲಿಕೆಗೆ ಕ್ಯಾಂಪ್ಕೋ ಧನಸಹಾಯ

ಬದಿಯಡ್ಕ: ಕ್ಯಾಂಪ್ಕೋ ನಿಯಮಿತ ಮಂಗಳೂರು, ಸಂಸ್ಥೆಯಿಂದ ಸದಸ್ಯ ಬೆಳೆಗಾರರಿಗಾಗಿ ರೂಪಿಸಲಾದ ವಿವಿಧ ಸಹಾಯಧನ ಯೋಜನೆಗಳಡಿಯಲ್ಲಿ ಸಂಸ್ಥೆಯ ಸಕ್ರಿಯ ಸದಸ್ಯರ  ಕುಟುಂಬದವರ ಕೃಷಿ ವಿಜ್ಞಾನಕ್ಕೆ ಸಂಬಂಧಿಸಿದ ಉನ್ನತ ಶಿಕ್ಷಣಕ್ಕಾಗಿ ನೀಡಲಾಗುವ ಒಂದು ಲಕ್ಷ ರೂಪಾಯಿ ಮೊತ್ತದ ಸಹಾಯಧನದ ಮೊದಲನೇ ಕಂತಾದ ಐವತ್ತು ಸಾವಿರ ರೂಪಾಯಿಯನ್ನು ಪರಪ್ಪ ಶಾಖೆಯ ಸದಸ್ಯೆ ಇಂದಿರಾ ದೇವಿ ಅವರ ಪುತ್ರಿ ಕು. ಅಶ್ವಿನಿ ಯಾದವ್ ಇವರಿಗೆ ಪರಪ್ಪ ಶಾಖೆಯಲ್ಲಿ ಜರಗಿದ ಸರಳ ಸಮಾರಂಭದಲ್ಲಿ ನಿರ್ದೇಶಕ ಜಯರಾಮ ಸರಳಾಯ ಹಾಗೂ ರಾಧಾಕೃಷ್ಣನ್ ಕೆ. ಅವರು ಪ್ಲಾಂಟ್ ಫಿಸಯೋಲಜಿ ಎಂ.ಎಸ್ಸಿ. ಶಿಕ್ಷಣಕ್ಕಾಗಿ ಕು.ಅಶ್ವಿನಿ  ಅವರಿಗೆ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಕ್ಯಾಂಪ್ಕೋ ಬದಿಯಡ್ಕ ಪ್ರಾದೇಶಿಕ ಪ್ರಬಂಧಕ ಚಂದ್ರ ಎಂ., ಕ್ಯಾಂಪ್ಕೋ ಪರಪ್ಪ ಶಾಖಾ ಪ್ರಬಂದಕ ಅರುಣ್ ಸಿ ಎಚ್, ಸದಸ್ಯರುಗಳಾದ ಕುಂಞÂಕೃಷ್ಣನ್ ಸಿ., ಪ್ರಮೋದ್ ಕೆ, ಮಧು ಹಾಗು ಶಾಖಾ ಸಿಬ್ಬಂದಿ ಗಣೇಶ್ ಹೆಗ್ಡೆ ಉಪಸ್ಥಿತರಿದ್ದರು.



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries