HEALTH TIPS

ಸ್ಪರ್ಧೆಯಲ್ಲಿ ಭಾಗವಹಿಸಿ ಬಹುಮಾನ ಪಡೆದ ಕಲ್ಲಕಟ್ಟ ಸಹೋದರಿಯರು

ಸಮರಸ ಚಿತ್ರಸುದ್ದಿ: ಬದಿಯಡ್ಕ: ಜಿಲ್ಲಾ ಮಟ್ಟದ ಶಾಸ್ತ್ರ ಮೇಳದ ವೃತ್ತಿ ಪರಿಚಯ ಮೇಳದಲ್ಲಿ ಹುರಿಹಗ್ಗದಿಂದ ಕಾಲೊರಸು ತಯಾರಿ ಸ್ಪರ್ಧೆಯಲ್ಲಿ ಭಾಗವಹಿಸಿ ಬಹುಮಾನ ಪಡೆದ ಕಲ್ಲಕಟ್ಟ ಸಹೋದರಿಯರು. ಎಲ್.ಪಿ. ವಿಭಾಗದಲ್ಲಿ ನಾಲ್ಕನೇ ತರಗತಿಯ ಕೃತಿ ದ್ವಿತೀಯ ಬಹುಮಾನವನ್ನು, ಯು.ಪಿ. ವಿಭಾಗದಲ್ಲಿ ಆರನೇ ತರಗತಿಯ ಕೀರ್ತನ ಕೆ.ಪಿ. ಪ್ರಥಮ ಬಹುಮಾನವನ್ನು ಪಡೆದಿರುತ್ತಾರೆ. ಇವರು ಕಲ್ಲಕಟ್ಟ ನಿವಾಸಿಗಳಾದ ಸುಜಿತ್ ಹಾಗೂ ಸಜಿತಾ ದಂಪತಿಗಳ ಮಕ್ಕಳು. 



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries