HEALTH TIPS

ನಿತಿನ್ ಗಡ್ಕರಿಯವರಿಗೆ ಮನವಿ ನೀಡಿದ ಬಿಜೆಪಿ

ಸಮರಸ ಚಿತ್ರಸುದ್ದಿ: ಉಪ್ಪಳ: ಐಲ ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನ ಸಮಿತಿಯ ಪರವಾಗಿ ಕೇಂದ್ರ ಹೆದ್ದಾರಿ ಮತ್ತು ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರಿಗೆ  ರಾ.ಹೆದ್ದಾರಿ-66 ಗೆ ಅಡ್ಡಲಾಗಿ ಪಾದಚಾರಿ ಮೇಲ್ಸೇತುವೆ / ಅಂಡರ್‍ಪಾಸೇಜ್ ನಿರ್ಮಿಸಲು ಮುಖಂಡೆ ಅಶ್ವಿನಿ ಎಂ.ಎಲ್. ವಿನಂತಿಸಿರುವರು.  ಮಂಗಲ್ಪಾಡಿ ಗ್ರಾಮ ಪಂಚಾಯತ್ ಕಚೇರಿ, ಪ್ರದೇಶದಲ್ಲಿ ಪಾದಚಾರಿ ಸುರಕ್ಷತೆಯನ್ನು ಸುಧಾರಿಸಲು ಮನವಿ ಸಲ್ಲಿಸಲಾಗಿದೆ. 



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries