HEALTH TIPS

ಮಾದಕ ದ್ರವ್ಯ ಪ್ರಕರಣದ ತನಿಖೆ ವಿಫಲ; ಎಸ್‍ಐ ಅಮಾನತು

ಕೊಚ್ಚಿ: ಮಾದಕ ದ್ರವ್ಯ ಪ್ರಕರಣದ ತನಿಖೆಯಲ್ಲಿ ವಿಫಲರಾದ ಎಸ್‍ಐಯೊಬ್ಬರನ್ನು ಅಮಾನತು ಮಾಡಲಾಗಿದೆ. ಎರ್ನಾಕುಳಂ ಪಲ್ಲುರುತ್ತಿ ಪೋಲೀಸ್ ಠಾಣೆಯ ಎಸ್‍ಐ ಮನೋಜ್ ವಿರುದ್ಧ ಅಮಾನತು ಕ್ರಮ ಕೈಗೊಳ್ಳಲಾಗಿದೆ.

ಪಲ್ಲುರುತಿ ತಟ್ಟಂಪರಂ ಮೂಲದ ಅಶ್ರಫ್ ಎಂಬಾತನಿಂದ ಆರು ಗ್ರಾಂ ಎಂಡಿಎಂಎ ವಶಪಡಿಸಿದ  ಪ್ರಕರಣದ ತನಿಖೆಯಲ್ಲಿ ಲೋಪ ಎಸಗಿರುವುದು ಪತ್ತೆಯಾಗಿತ್ತು. ಮನೋಜ್ ವಿರುದ್ಧ ರೇಂಜ್ ಐಜಿ ಕ್ರಮ ಕೈಗೊಂಡಿದ್ದಾರೆ.

ಕೊಚ್ಚಿಯಲ್ಲಿ ಪಾನಮತ್ತ ಪ್ರಕರಣಗಳು ಹೆಚ್ಚುತ್ತಿರುವ ಸಂದರ್ಭದಲ್ಲೇ ಪೋಲೀಸ್ ಅಧಿಕಾರಿಯ ವಿರುದ್ಧ ಕ್ರಮ ಕೈಗೊಳ್ಳಲಾಗಿದ್ದು, ತನಿಖಾ ವರದಿ ಆಧರಿಸಿ ಕ್ರಮ ಕೈಗೊಳ್ಳಲಾಗಿದೆ. ಪ್ರಕರಣದ ತನಿಖೆಯಲ್ಲಿನ ವೈಫಲ್ಯ ಸೇರಿದಂತೆ ಯಾವುದೇ ಅಂಶಗಳನ್ನು ಅಮಾನತು ವರದಿಯಲ್ಲಿ ಉಲ್ಲೇಖಿಸಿಲ್ಲ.



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries