HEALTH TIPS

ಛತ್ತೀಸಗಢ: ಆರು ನಕ್ಸಲರು ಶರಣು

Top Post Ad

Click to join Samarasasudhi Official Whatsapp Group

Qries

         ಸುಕ್ಮಾ: ಛತ್ತೀಸಗಢದ ಸುಕ್ಮಾ ಜಿಲ್ಲೆಯಲ್ಲಿ ಶುಕ್ರವಾರ ಆರು ನಕ್ಸಲರು ಶರಣಾಗಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

         ಕಮ್ಲು ಹೆಮ್ಲಾ ಅಲಿಯಾಸ್ ಪವನ್, ಇವರ ಪತ್ನಿ ಬಂಡಿ ದುಧಿ ಅಲಿಯಾಸ್ ಕಮ್ಲಾ ಮತ್ತು ಬಂಡಿ ಸೋಧಿ ಅಲಿಯಾಸ್ ಬಂಡು, ಮದ್ವಿ/ನಗ್ಲು ಸುಶೀಲಾ, ಕುಂಜಮ್ ರೋಷನ್ ಅಲಿಯಾಸ್ ಮಹದೇವ್ ಮತ್ತು ಕೋಟೇಶ್ ಸೋಧಿ ಅಲಿಯಾಸ್ ದಶ್ರು ಶರಣಾದವರು.

      ಕಮ್ಲು, ಬಂಡಿ, ಬಂಡು, ಸುಶೀಲಾ ಅವರ ತಲೆಗೆ ತಲಾ ₹ 5 ಲಕ್ಷ ಹಾಗೂ ಮಹದೇವ್ ಮತ್ತು ದಶ್ರು ತಲೆಗೆ ತಲಾ ₹ 2 ಲಕ್ಷ ಬಹುಮಾನ ಘೋಷಿಸಲಾಗಿತ್ತು.

          ಶರಣಾದವರಿಗೆ ಸರ್ಕಾರದ ಪುನರ್‌ವಸತಿ ಪ್ಯಾಕೇಜ್‌ ಕಲ್ಪಿಸಲಾಗುವುದು ಎಂದು ಅವರು ಹೇಳಿದ್ದಾರೆ.


Below Post Ad

src="https://blogger.googleusercontent.com/img/b/R29vZ2xl/AVvXsEik3hLMvgO1WDICUKu_VF5lQRG3CMZau_AmC5MorS73B9lRYpLdDKJGTnB8c-U47BHqrAJ7dkiQUqiUWGQ6qg9A5jtCXrPkzIP4GPJfI00HmwhHX-3VG35FjkD_MxxI10r2v4FqSQ8LuyjG/w640-h360/samarasa+new+add.JPG" width="500px" / />



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.
Qries