HEALTH TIPS

ಛತ್ತೀಸಗಢ: ಆರು ನಕ್ಸಲರು ಶರಣು

         ಸುಕ್ಮಾ: ಛತ್ತೀಸಗಢದ ಸುಕ್ಮಾ ಜಿಲ್ಲೆಯಲ್ಲಿ ಶುಕ್ರವಾರ ಆರು ನಕ್ಸಲರು ಶರಣಾಗಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

         ಕಮ್ಲು ಹೆಮ್ಲಾ ಅಲಿಯಾಸ್ ಪವನ್, ಇವರ ಪತ್ನಿ ಬಂಡಿ ದುಧಿ ಅಲಿಯಾಸ್ ಕಮ್ಲಾ ಮತ್ತು ಬಂಡಿ ಸೋಧಿ ಅಲಿಯಾಸ್ ಬಂಡು, ಮದ್ವಿ/ನಗ್ಲು ಸುಶೀಲಾ, ಕುಂಜಮ್ ರೋಷನ್ ಅಲಿಯಾಸ್ ಮಹದೇವ್ ಮತ್ತು ಕೋಟೇಶ್ ಸೋಧಿ ಅಲಿಯಾಸ್ ದಶ್ರು ಶರಣಾದವರು.

      ಕಮ್ಲು, ಬಂಡಿ, ಬಂಡು, ಸುಶೀಲಾ ಅವರ ತಲೆಗೆ ತಲಾ ₹ 5 ಲಕ್ಷ ಹಾಗೂ ಮಹದೇವ್ ಮತ್ತು ದಶ್ರು ತಲೆಗೆ ತಲಾ ₹ 2 ಲಕ್ಷ ಬಹುಮಾನ ಘೋಷಿಸಲಾಗಿತ್ತು.

          ಶರಣಾದವರಿಗೆ ಸರ್ಕಾರದ ಪುನರ್‌ವಸತಿ ಪ್ಯಾಕೇಜ್‌ ಕಲ್ಪಿಸಲಾಗುವುದು ಎಂದು ಅವರು ಹೇಳಿದ್ದಾರೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries