HEALTH TIPS

ಸಾಮಾಜಿಕ ಸಬಲೀಕರಣಕ್ಕೆಆರ್ಥಿಕ ನೀತಿ ಪೂರಕ: ನಿರ್ಮಲಾ ಸೀತಾರಾಮನ್

         ವಾಷಿಂಗ್ಟನ್: ಭಾರತದ ಆರ್ಥಿಕ ನೀತಿಗಳು ಅಂತರ್ಗತ ಪ್ರಗತಿ ಮತ್ತು ಸಾಮಾಜಿಕ ಸಬಲೀಕರಣಕ್ಕೆ ಪೂರಕವಾಗಿವೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಶುಕ್ರವಾರ ತಿಳಿಸಿದ್ದಾರೆ.

         2047ರ ವೇಳೆಗೆ ಹೆಚ್ಚಿನ ಆದಾಯದ ಆರ್ಥಿಕತೆಯಾಗುವ ಗುರಿ ಸಾಧನೆ ಜೊತೆಗೆ, ಜಾಗತಿಕ ಸಹಯೋಗ ಕುರಿತ ನಿಲುವಿಗೆ ಭಾರತ ಬದ್ದವಾಗಿದೆ ಎಂದು ವಿಶ್ವಬ್ಯಾಂಕ್‌ನ ಅಭಿವೃದ್ಧಿ ಸಮಿತಿ ಸಭೆಯಲ್ಲಿ ಜಾಗತಿಕ ಹಣಕಾಸು ಕ್ಷೇತ್ರದ ಪ್ರಮುಖರಿಗೆ ಭರವಸೆ ನೀಡಿದರು.

         'ಭಾರತವು ಎಲ್ಲ ಕ್ಷೇತ್ರಗಳಲ್ಲೂ ತನ್ನ ಸ್ಥಿತಿಸ್ಥಾಪಕತ್ವ ಬಲಪಡಿಸಲು, ಹಣದುಬ್ಬರವನ್ನು ನಿಯಂತ್ರಿಸುವ ಯತ್ನವನ್ನು ನಡೆಸಲಿದೆ. ಜಾಗತಿಕ ಪಾಲುದಾರಿಕೆ ಮೂಲಕ, ಸುಸ್ಥಿರ ಮತ್ತು ಅಂತರ್ಗತ ಬೆಳವಣಿಗೆಗೆ ಅರ್ಥಪೂರ್ಣ ಕೊಡುಗೆ ನೀಡುವ ಗುರಿ ಹೊಂದಿದೆ' ಎಂದು ತಿಳಿಸಿದರು.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries