HEALTH TIPS

ಎಡಿಜಿಪಿ ಎಂಆರ್ ಅಜಿತ್ ಕುಮಾರ್ ವಿರುದ್ಧ ದೂರು; ತನಿಖಾ ವರದಿ ಗೃಹ ಕಾರ್ಯದರ್ಶಿಗೆ ಹಸ್ತಾಂತರ

      ತಿರುವನಂತಪುರಂ: ಎಡಿಜಿಪಿ ಎಂಆರ್ ಅಜಿತ್ ಕುಮಾರ್ ವಿರುದ್ಧದ ದೂರುಗಳ ಕುರಿತು ಡಿಜಿಪಿ ಅವರ ತನಿಖಾ ವರದಿಯನ್ನು ಗೃಹ ಕಾರ್ಯದರ್ಶಿಗೆ ಹಸ್ತಾಂತರಿಸಲಾಗಿದೆ. ವರದಿಯಲ್ಲಿ ಎಡಿಜಿಪಿ ವಿರುದ್ಧ ಉಲ್ಲೇಖಗಳಿವೆ ಎಂದು ಸೂಚಿಸಲಾಗಿದೆ.

         ಪಿವಿ ಅನ್ವರ್ ಆರೋಪಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಲಾಗಿತ್ತು. ಈ ವರದಿಯನ್ನು ಭಾನುವಾರ ಮುಖ್ಯಮಂತ್ರಿಗಳಿಗೆ ಸಲ್ಲಿಸಲಾಗುವುದು ಎಂದು ಡಿಜಿಪಿ ಖುದ್ದು ಮುಖ್ಯಮಂತ್ರಿಯನ್ನು ಭೇಟಿ ಮಾಡಿ ವರದಿಯಲ್ಲಿ ಮಂಡಿಸಲಿದ್ದಾರೆ ಎಂದು ತಿಳಿದುಬಂದಿದೆ.

           ಈ ಹಿಂದೆ ಎಡಿಜಿಪಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಸಿಪಿಐ ಬಲವಾಗಿ ಆಗ್ರಹಿಸಿದ್ದರು. ಕ್ರಮ ಕೈಗೊಳ್ಳಬೇಕಾದರೆ ತನಿಖಾ ವರದಿ ಬೇಕು ಎಂದು ಮುಖ್ಯಮಂತ್ರಿ ಹೇಳಿದ್ದÀರು. ನಂತರ ತನಿಖೆಗೆ ಆದೇಶಿಸಲಾಗಿತ್ತು.



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries