HEALTH TIPS

ಹಿಂದಾಗಿದ್ದರೆ ದುಡಿದು ಸಂಪಾದಿಸುತ್ತಿದ್ದೆ: ಇದೀಗ ರ್ಯಾಲಿಗೆ ಕರೆಸಿ ಹಣಕೊಡದೆ ಸತಾಯಿಸುತ್ತಿರುವರು: ಶಾಸಕ ಅನ್ವರ್ ಸಹಚರರ ಕರಾಮತ್ತು ಬಿಚ್ಚಿಟ್ಟ ಮಹಿಳೆ

ಪಾಲಕ್ಕಾಡ್‍ನಲ್ಲಿ ಅನ್ವರ್ ನಡೆಸಿದ ರೋಡ್ ಶೋನಲ್ಲಿ ಜನರನ್ನು ಒಟ್ಟುಗೂಡಿಸಲು ಕರೆತಂದವರಲ್ಲಿ ಚಲಚಿತ್ರ ವಲಯದ ಜೂನಿಯರ್ ಕಲಾವಿದರೂ ಇದ್ದಾರೆ ಎಂದು ನಿನ್ನೆ ಆರೋಪಿಸಲಾಗಿದೆ.

ಮಲಯಾಳಂ ವಾಹಿನಿಯೊಂದರ ಜೊತೆ ಮಾತನಾಡುವಾಗ ಕೆಲ ಮಹಿಳೆಯರು ಇದನ್ನು ಮುಗ್ಧವಾಗಿ ಬಹಿರಂಗಪಡಿಸಿದ್ದಾರೆ. ಆದರೆ ಶಾಸಕ ಪಿವಿ ಅನ್ವರ್ ಬೆದರಿಕೆ ಹಾಕಿರುವ ವಿಡಿಯೋ ಹೊರಬಿದ್ದಿದೆ. ಮುದುಕಿಯಾಗದಿರುತ್ತಿದ್ದರೆ ದುಡಿಯುತ್ತಿದ್ದೆ ಎನ್ನುತ್ತಾರೆ. 

ಯಾರು ನಿಮ್ಮನ್ನು ಕರೆದರು ನಿಮಗೆ ಯಾರು ಹಣ ಕೊಟ್ಟರು .ಯಾರಾದರೂ ಹೇಳಿದರೆ ಬಂದು ನಿಲ್ಲುವ ಸ್ಥಳವೇ ಇದು. ಅದನ್ನೆಲ್ಲ ನಿಮಗೆ ಹೇಳಿದವರು ಯಾರು ಎಂದು ಸಾರ್ವಜನಿಕವಾಗಿ ಗದರಿರುವುದು ಬಹಿರಂಗಗೊಂಡಿದೆ. ರ್ಯಾಲಿಗೆ ಅಡ್ಡಿಪಡಿಸಲು ಅವರನ್ನು ಕರೆತರಲಾಗಿದೆ ಎಂದು ಬಿಂಬಿಸುವುದು ಅನ್ವರ್ ಅವರ ಚೇಲಾಗಳ ಪ್ರಯತ್ನವಾಗಿತ್ತು. ಇದಕ್ಕೆ ಬಡ ಮಹಿಳೆ ತುಂಬಾ ಮುಗ್ಧವಾಗಿ ಉತ್ತರಿಸಿದ್ದಾಳೆ. ಯಾರೂ ಹಣ ಕೊಟ್ಟಿಲ್ಲ, ಯಾರೋ ಕರೆದಾಗ ಬಂದಿದ್ದೇವೆ ಎನ್ನುತ್ತಾರೆ.

ದಿನಗೂಲಿಗಾಗಿ ರ್ಯಾಲಿಗೆ ಕರೆತಂದಿದ್ದರು ಎಂದು ಆರೋಪಿಸಲಾಗಿದೆ. ಏಜೆಂಟರ ಪಾವತಿಯಂತೆ ರ್ಯಾಲಿಗೆ ಬಂದಿರುವುದಾಗಿಯೂ ಅವರು ಬಹಿರಂಗಪಡಿಸಿದ್ದಾರೆ. ಅನ್ವರ್ ಮತ್ತು ಅವರ ತಂಡ ಮಥುರ್ ಮತ್ತು ಪಿರೈರಿ ಸುತ್ತಲೂ ರೋಡ್ ಶೋ ನಡೆಸಿತ್ತು.



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries