ಸಮರಸ ಚಿತ್ರಸುದ್ದಿ: ಕಾಸರಗೋಡು: ಕಾಸರಗೋಡು ಕೂಡ್ಲು ಪಾಯಿಚ್ಚಾಲ್ ಶ್ರೀ ಸ್ಕಂದ ಯಕ್ಷಗಾನಕೇಂದ್ರದ ರಂಗಪ್ರವೇಶ ಸಮಾರಂಭದಲ್ಲಿ ನಾಟ್ಯಗುರುರು ರಂಜಿತ್
ಗೋಳಿಯಡ್ಕ ಅವರನ್ನು ಮಧೂರು ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ದೇವಸ್ಥಾನದ ಪ್ರಧಾನ ಅರ್ಚಕ ಶ್ರೀಕೃಷ್ಣ ಉಪಾದ್ಯಾಯ, ಕೆ.ಜಿ ಶಾನು ಭೋಗ್ ಹಾಗೂ ಕಾಸರಗೋಡು ಚಿನ್ನಾ ಅವರು ಸನ್ಮಾನಿಸಿದರು.