HEALTH TIPS

ರಂಜಿತ್ ಗೋಳಿಯಡ್ಕರಿಗೆ ಸನ್ಮಾನ

ಸಮರಸ ಚಿತ್ರಸುದ್ದಿ: ಕಾಸರಗೋಡು: ಕಾಸರಗೋಡು ಕೂಡ್ಲು ಪಾಯಿಚ್ಚಾಲ್ ಶ್ರೀ ಸ್ಕಂದ ಯಕ್ಷಗಾನಕೇಂದ್ರದ ರಂಗಪ್ರವೇಶ ಸಮಾರಂಭದಲ್ಲಿ ನಾಟ್ಯಗುರುರು ರಂಜಿತ್

ಗೋಳಿಯಡ್ಕ ಅವರನ್ನು ಮಧೂರು ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ದೇವಸ್ಥಾನದ  ಪ್ರಧಾನ ಅರ್ಚಕ ಶ್ರೀಕೃಷ್ಣ ಉಪಾದ್ಯಾಯ,  ಕೆ.ಜಿ ಶಾನು ಭೋಗ್ ಹಾಗೂ ಕಾಸರಗೋಡು ಚಿನ್ನಾ ಅವರು ಸನ್ಮಾನಿಸಿದರು.



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries