HEALTH TIPS

ಮಧುಚಂದ್ರ ಮಾನ್ಯರ ಚಿಕಿತ್ಸಾ ನೆರವಿಗೆ ಮನವಿ

ಬದಿಯಡ್ಕ: ಸಾಮಾಜಿಕ ಕಾರ್ಯಕರ್ತ, ವ್ಯಾಪಾರಿ ಮಧುಚಂದ್ರ ಮಾನ್ಯ ಅವರು ಇತ್ತೀಚೆಗೆ ನೀರ್ಚಾಲಿನಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಕಾಲಿಗೆ ತೀವ್ರ ಏಟಿನಿಂದ ಗಾಯಗೊಂಡು ಮಂಗಳೂರು ಕದ್ರಿ ತೇಜಶ್ವಿನಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಇವರ ಚಿಕಿತ್ಸೆಗಾಗಿ ಅಂದಾಜು 4 ಲಕ್ಷ ವೆಚ್ಚ ತಗಲಬಹುದೆಂದು ಆಸ್ಪತ್ರೆಯ ಮೂಲಗಳು ತಿಳಿಸಿದ್ದು, ಚಿಕಿತ್ಸೆಗಾಗಿ ಆರ್ಥಿಕ ನೆರವನ್ನು ನೀಡಬೇಕಾಗಿದೆ ವಿನಂಶಳಾಗಿದೆ. ಸಹೃದಯ ದಾನಿಗಳು ಈ ಕೆಳಗಿನ ಗೂಗಲ್ ಪೇ ಮೂಲಕ ಸಹಾಯ ಹಸ್ತ ನೀಡಬಹುದೆಂದು ವಿನಂತಿಸಲಾಗಿದೆ. ಗೂಗಲ್ ಪೇ ಸಂಖ್ಯೆ +918606235059, 


ಸ್ಕ್ಯಾನ್ 




ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

src="https://blogger.googleusercontent.com/img/b/R29vZ2xl/AVvXsEik3hLMvgO1WDICUKu_VF5lQRG3CMZau_AmC5MorS73B9lRYpLdDKJGTnB8c-U47BHqrAJ7dkiQUqiUWGQ6qg9A5jtCXrPkzIP4GPJfI00HmwhHX-3VG35FjkD_MxxI10r2v4FqSQ8LuyjG/w640-h360/samarasa+new+add.JPG" width="500px" / />



Qries