HEALTH TIPS

ಮಾನ್ಯ ಭಜನಾ ಮಂದಿರ ಕಳವು ಪ್ರಕರಣ-ಸಾಕ್ಷ್ಯ ಸಂಗ್ರಹ

ಬದಿಯಡ್ಕ: ಬದಿಯಡ್ಕ ಪೋಲೀಸ್ ಠಾಣಾ ವ್ಯಾಪ್ತಿಯ ಮಾನ್ಯ ಶ್ರೀಅಯ್ಯಪ್ಪ ಭಜನಾ ಮಂದಿರರದ ಬೀಗ ಒಡೆದು ಶ್ರೀಅಯ್ಯಪ್ಪ ದೇವರ ಬೆಳ್ಳಿಯ ಛಾಯಾಚಿತ್ರ ಹಾಗೂ ಎರಡು ಕಾಣಿಕೆ ಹುಂಡಿಗಳಿಂದ ನಗದು ದೋಚಿದ ಪ್ರಕರಣದಲ್ಲಿ ಬಂಧಿತ ಇಬ್ಬರು ಆರೋಪಿಗಳ:ನ್ನು ಶುಕ್ರವಾರ ಸಂಜೆ ಮಾನ್ಯಕ್ಕೆ ಕರೆತಂದು ಸಾಕ್ಷ್ಯ ಸಂಗ್ರಹಿಸಲಾಯಿತು.


ಬಂಧಿತ ಆರೋಪಿಗಳಾದ ಫೈಸಲ್ ಹಾಗೂ ಇಬ್ರಾಹಿಂ ಅವರನ್ನು ಬದಿಯಡ್ಕ ಠಾಣಾಧಿಕಾರಿ ಪ್ರಸಾದ್ ಮತ್ತು ಪೋಲೀಸ್ ಸಿಬ್ಬಂದಿಗಳಾದ ಆರೀಫ್ ಮತ್ತು ನಿಖಿಲ್ ತಂಡ ಕರೆದಂದಸು ಮಂದಿರ ಪರಿಸರದಲ್ಲಿ ಸಾಕ್ಷ್ಯ ಸಂಗ್ರಹಿಸಿದರು. ಈ ವೇಳೆ ನೂರಾರು ಸ್ಥಳೀಯ ನಾಗರಿಕರು ನೆರೆದಿದ್ದರು.


ಆರೋಪಿಗಳನ್ನು ಸಮಗ್ರವಾಗಿ ತನಿಖೆಗೊಳಪಡಿಸಲಾಗುತ್ತಿದ್ದು, ದೇವರ ರಜತ ಪ್ರತಿಮೆ ಬೆಂಗಳೂರಿಗೆ ತಲುಪಿರುವ ಸೂಚನೆಗಳಿವೆ. ತನಿಖೆ ಸರಿಒಯಾದ ಹಾದಿಯಲ್ಲಿ ಸಾಗುತ್ತಿದ್ದು, ದೋಚಿರುವ ಅಯ್ಯಪ್ಪ ಪ್ರತಿಮೆಯನ್ನು ತರಲು ಪ್ರಯತ್ನಿಸಲಾಗುವುದು ಎಂದರು.

ಮಂದಿರದ ಪದಾಧಿಕಾರಿಗಳು ಉಪಸ್ಥಿತರಿದ್ದರು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

src="https://blogger.googleusercontent.com/img/b/R29vZ2xl/AVvXsEik3hLMvgO1WDICUKu_VF5lQRG3CMZau_AmC5MorS73B9lRYpLdDKJGTnB8c-U47BHqrAJ7dkiQUqiUWGQ6qg9A5jtCXrPkzIP4GPJfI00HmwhHX-3VG35FjkD_MxxI10r2v4FqSQ8LuyjG/w640-h360/samarasa+new+add.JPG" width="500px" / />



Qries