ಶ್ರೀನಗರ: ಹದಿಹರೆಯದಲ್ಲಿ ಸೇನಾಧಿಕಾರಿಯೊಬ್ಬರು ನೀಡಿದ್ದ ಕಿರುಕುಳ ಮತ್ತು ಅನುಭವಿಸಿದ ಅವಮಾನದಿಂದ ಬೇಸತ್ತು ಒಂದು ಹಂತದಲ್ಲಿ ಉಗ್ರಗಾಮಿಯಾಗಲು ಬಯಸಿದ್ದೆ; ಆದರೆ ಮೇಲಧಿಕಾರಿಗಳ ಕ್ರಮದಿಂದಾಗಿ ವ್ಯವಸ್ಥೆಯ ಬಗ್ಗೆ ನಂಬಿಕೆ ಪುನಃಸ್ಥಾಪನೆಯಾಯಿತು ಎಂದು ನ್ಯಾಷನಲ್ ಕಾನ್ಫರೆನ್ಸ್ ಶಾಸಕ ಖೈಸರ್ ಜಮ್ಶೈದ್ ಲೋನ್ ಶುಕ್ರವಾರ ಬಹಿರಂಗಪಡಿಸಿದರು.
ಸೇನಾಧಿಕಾರಿಯ ಕಿರುಕುಳದಿಂದ ಬೇಸತ್ತು ಉಗ್ರನಾಗಲು ಬಯಸಿದ್ದೆ: ಕಾಶ್ಮೀರ ಶಾಸಕ
0
ನವೆಂಬರ್ 10, 2024
Tags