ಅಮರಾವತಿ: ರಜಾಕಾರರ ದಾಳಿಯಿಂದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ತಾಯಿ ಮತ್ತು ಸಹೋದರಿ ಕಳೆದುಕೊಂಡರು. ಆದರೆ, ಮಸ್ಲಿಂ ಮತಗಳನ್ನು ಕಳೆದುಕೊಳ್ಳುವ ಭಯದಿಂದ ಈ ದುರಂತದ ಬಗ್ಗೆ ಬಾಯಿಬಿಡುತ್ತಿಲ್ಲ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಮಂಗಳವಾರ ವಾಗ್ದಾಳಿ ನಡೆಸಿದರು.
ರಜಾಕಾರರ ದಾಳಿಯಲ್ಲಿ ಖರ್ಗೆ ತಾಯಿ, ಸಹೋದರಿ ಸಾವು: ರಾಜಕೀಯ ಲಾಭಕ್ಕಾಗಿ ಮೌನವೇ;ಯೋಗಿ
0
ನವೆಂಬರ್ 13, 2024
Tags