ಲಾಹೋರ್: ಗುರುನಾನಕ್ ಅವರ 555ನೇ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಪಾಕಿಸ್ತಾನದಲ್ಲಿರುವ ನಾನ್ಕನಾ ಸಾಹಿಬ್ ನಗರಕ್ಕೆ ತೆರಳುತ್ತಿದ್ದ ಹಿಂದೂ ಯಾತ್ರಿಕರೊಬ್ಬರನ್ನು ದರೋಡೆಕೋರರ ಗುಂಪೊಂದು ಗುಂಡಿಟ್ಟು ಹತ್ಯೆ ಮಾಡಿದೆ ಎಂದು ಪೊಲೀಸರು ತಿಳಿಸಿದ್ದಾರೆ.ರಾಜೇಶ್ ಕುಮಾರ್ ಮೃತ ಯಾತ್ರಿಕ.
ಪಾಕಿಸ್ತಾನ | ಗುಂಡಿನ ದಾಳಿ: ಗುರುನಾನಕ್ ಜಯಂತಿಗೆ ಹೊರಟಿದ್ದ ಹಿಂದೂ ಯಾತ್ರಿಕ ಸಾವು
0
ನವೆಂಬರ್ 16, 2024
Tags