ರಾಂಚಿ: ಅಧಿಕಾರಕ್ಕೆ ಬಂದರೆ 'ಜಾತಿ ಗಣತಿ' ನಡೆಸುವ ಭರವಸೆ ನೀಡಿರುವ ಕಾಂಗ್ರೆಸ್ ಮತ್ತು ಅದರ ನಾಯಕ ರಾಹುಲ್ ಗಾಂಧಿ ಅವರನ್ನು ಟೀಕಿಸಿರುವ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್, 'ರಾಜಕೀಯ ಲಾಭಕ್ಕಾಗಿ ಮತಗಳನ್ನು ಸೆಳೆಯಲು ಕಾಂಗ್ರೆಸ್ನವರು ಮಾಡುತ್ತಿರುವ ತಂತ್ರ ಇದು' ಎಂದು ಶುಕ್ರವಾರ ಆರೋಪಿಸಿದರು.
ಜಾತಿ ಗಣತಿ |ಮೀಸಲಾತಿ ಹಂಚಿಕೆಯ ನೀಲನಕ್ಷೆಯೊಂದಿಗೆ ಬನ್ನಿ: 'ಕೈ'ಗೆ ರಾಜನಾಥ್ ಸವಾಲು
0
ನವೆಂಬರ್ 16, 2024
Tags