ಪುತ್ತೂರು: ಭಾರತ ಸಂಸ್ಕೃತಿ ಪ್ರತಿಷ್ಠಾನವು ದ್ವಾರಕಾ ಪ್ರತಿಷ್ಠಾನದ ಸಹಯೋಗದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ರಾಮಾಯಣ/ಮಹಾಭಾರತ ಅಧ್ಯಯನ ಪರೀಕ್ಷೆಯಲ್ಲಿ ಬಪ್ಪಳಿಕೆಯ ಶ್ರೀಅಂಬಿಕಾ ವಿದ್ಯಾಲಯದ ಹತ್ತನೇ ತರಗತಿ ವಿದ್ಯಾರ್ಥಿನಿ ಅನಘಾ ಭಟ್.ಪ್ರಥಮ ಶ್ರೇಣಿಯಲ್ಲಿ ತೇರ್ಗಡೆಗೊಂಡಿದ್ದಾರೆ.
ರಾಮಾಯಣ,ಮಹಾಭಾರತ ಪರೀಕ್ಷೆಯಲ್ಲಿ ಅನಘಾ ಭಟ್ ಪ್ರಥಮ ಶ್ರೇಣಿಯಲ್ಲಿ ತೇರ್ಗಡೆ
0
ಫೆಬ್ರವರಿ 07, 2025
Tags