HEALTH TIPS

ಗಾಂಧಿವಾದಿ ಕೃಷ್ಣ ಭಾರತಿ ಇನ್ನಿಲ್ಲ

ಹೈದರಾಬಾದ್‌: ಸಾಮಾಜಿಕ ಕಾರ್ಯಕರ್ತೆ, ಗಾಂಧಿವಾದಿ ಪಾಸಲ ಕೃಷ್ಣ ಭಾರತಿ (92) ಭಾನುವಾರ ನಿಧನರಾದರು.

ಮಹಾತ್ಮ ಗಾಂಧಿಯವರ ನಿಕಟವರ್ತಿಯಾಗಿದ್ದ ಪಾಸಲ ಕೃಷ್ಣಮೂರ್ತಿ ಮತ್ತು ಅಂಜಾ ಲಕ್ಷ್ಮೀ ದಂಪತಿಯ ಪುತ್ರಿಯಾಗಿದ್ದ ಇವರು, ಬಡವರು-ದಲಿತರ ಶಿಕ್ಷಣಕ್ಕಾಗಿ ಶ್ರಮಿಸಿದ್ದರು.

ಹಲವು ಶಿಕ್ಷಣ ಸಂಸ್ಥೆಗಳಿಗೆ ದೇಣಿಗೆ ನೀಡಿದ್ದರು. ಗೋಶಾಲೆಗಳನ್ನು ನಡೆಸುತ್ತಿದ್ದರು.

ಸ್ವಾತಂತ್ರ್ಯ ಹೋರಾಟಗಾರರಾಗಿದ್ದ ತಮ್ಮ ತಂದೆ- ತಾಯಿ ಜೈಲಿನಲ್ಲಿದ್ದಾಗಲೇ ಜನಿಸಿದ್ದ ಕೃಷ್ಣ ಭಾರತಿ ಅವರು, ಮಹಾತ್ಮ ಗಾಂಧಿಯವರೊಂದಿಗೂ ಒಡನಾಟ ಹೊಂದಿದ್ದರು. ಅವಿವಾಹಿತರಾಗಿಯೇ ಉಳಿದಿದ್ದ ಅವರು, ಸಾಮಾಜಿಕ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

src="https://blogger.googleusercontent.com/img/b/R29vZ2xl/AVvXsEik3hLMvgO1WDICUKu_VF5lQRG3CMZau_AmC5MorS73B9lRYpLdDKJGTnB8c-U47BHqrAJ7dkiQUqiUWGQ6qg9A5jtCXrPkzIP4GPJfI00HmwhHX-3VG35FjkD_MxxI10r2v4FqSQ8LuyjG/w640-h360/samarasa+new+add.JPG" width="500px" / />



Qries