ಸಮರಸ ಚಿತ್ರಸುದ್ದಿ: ಮಧೂರು: ಕೇರಳ ಗ್ರಾಮೀಣ ಬ್ಯಾಂಕ್ ಛೇರ್ಮನ್ ವಿಮಲಾ ವಿಜಯ ಭಾಸ್ಕರ್ ಅವರು ಬುಧವಾರ ಕಾಸರಗೋಡಿನ ಇತಿಹಾಸ ಪ್ರಸಿದ್ದ ಶ್ರೀ ಮಧೂರು ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ದೇವಸ್ಥಾನಕ್ಕೆ ಬೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ಇ ಸಂದರ್ಭ ಬ್ರಹ್ಮಕಲಶೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ಜಯದೇವ ಖಂಡಿಗೆ ಬ್ಯಾಂಕಿನ ರಿಜಿನಲ್ ಮೆನೇಜರ್ ಶ್ರೀಲತಾ ವರ್ಮಾ, ಮನೋಹರ್ ಏರಿಕ್ಕಳ, ಮಧೂರು ದೇಗುಲ ಸಿಬಂದಿ, ಬ್ಯಾಂಕಿನ ಮಧೂರು ಶಾಖಾ ಸಿಬ್ಬಂದಿ ಜೊತೆಗಿದ್ದರು.