HEALTH TIPS

ಮಧೂರು:ಕಲಶಗಳಿಗೆ ಪೂಜೆ

ಸಮರಸ ಚಿತ್ರಸುದ್ದಿ: ಮಧೂರು:  ಮಧೂರು ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ದೇವಸ್ಥಾನ ಪ್ರಾಸಾದಕ್ಕೆ ಶಿಖರಪ್ರತಿಷ್ಠಾಪನೆಗಿರುವ ಕಲಶಗಳಿಗೆ ಪೂಜಾವಿಧಿ ನಡೆಯಿತು.


ಸಮರಸ ಚಿತ್ರಸುದ್ದಿ: ಮಧೂರು; : ಮಧೂರು ಭೋಜನಶಾಲೆಯಲ್ಲಿ ಪದತ್ ತಯಾರಿಗಾಗಿ ತರಕಾರಿ ಹೆಚ್ಚುತ್ತಿರುವ ಮಹಿಳಾ ಸ್ವಯಂಸೇವಕರು.


 ಅಷ್ಟಬಂಧ ಬ್ರಹ್ಮಕಲಶೋತ್ಸವ, ಮೂಡಪ್ಪ ಸೇವಾ ಕಾರ್ಯಕ್ರಮದಲ್ಲಿಪಾಲ್ಗೊಳ್ಳಲು ಆWಗಮಿಸಿದ್ದ ಕನ್ನಡದ ಖ್ಯಾತ ನಟ, ನಿರ್ದೇಶಕ  ಶಿವಧ್ವಜ್ ಶೆಟ್ಟಿ ಅವರು ಸುಬ್ರಹ್ಮಣ್ಯ ಮಠದ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ ಅವರಿಂದ ಮಂತ್ರಾಕ್ಷತೆ ಪಡೆದುಕೊಂಡರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

src="https://blogger.googleusercontent.com/img/b/R29vZ2xl/AVvXsEik3hLMvgO1WDICUKu_VF5lQRG3CMZau_AmC5MorS73B9lRYpLdDKJGTnB8c-U47BHqrAJ7dkiQUqiUWGQ6qg9A5jtCXrPkzIP4GPJfI00HmwhHX-3VG35FjkD_MxxI10r2v4FqSQ8LuyjG/w640-h360/samarasa+new+add.JPG" width="500px" / />



Qries