HEALTH TIPS

ತಲೇಕಳದಲ್ಲಿ ಶಿವರಾತ್ರಿ ಉತ್ಸವ

ಮಂಜೇಶ್ವರ::ತಲೇಕಳ ಶ್ರೀಸದಾಶಿವ ರಾಮ ವಿಠಲದೇಗುಲದಲ್ಲಿ ಮಹಾಶಿವರಾತ್ರಿಯನ್ನುಭಕ್ತಿ,ಶ್ರದ್ಧೆಯಿಂದಆಚರಿಸಲಾಯಿತು. ಶ್ರೀಕ್ಷೇತ್ರದ ಪ್ರಧಾನ ದೇವರಾದ ಶ್ರೀಸದಾಶಿವ ದೇವರಿಗೆ ಪಂಚಾಮೃತ ರುದ್ರಾಭಿμÉೀಕ ಹಾಗೂ ರಾತ್ರಿ ಸರ್ವಸೇವೆ ಸಹಿತ ವಿಶೇಷ  ಏಕಾದಶ ರುದ್ರಭಿμÉೀಕ ದೇವಸ್ಥಾನದ ಮೊಕ್ತೇಸರ ವಾಸುದೇವ ಭಟ್ ವಿಪ್ರರಾದ ಲಕ್ಷ್ಮೀಶ ಹಾಗೂ ಶಿವರಾಜರಿಂದ ಶ್ರದ್ದಾ ಭಕ್ತಿಗಳಿಂದ ನಡೆಯಿತು. ಈ ಸುಸಂದರ್ಭದಲ್ಲಿ ಶ್ರೀ ಸದಾಶಿವ ದೇವರಿಗೆ ವಿನೂತನ ಬೆಳ್ಳಿಯ ದೃಷ್ಠಿಯನ್ನು ತಲೇಕಳ ಸಂಕೇಸ ಮನೆಯಿಂದ ಮಹಾಶಿವರಾತ್ರಿ ಪುಣ್ಯ ದಿವಸದಂದು ಸಮರ್ಪಿಸಲಾಯಿತು. ಶಿವರಾತ್ರಿ ಅಂಗವಾಗಿ ಶ್ರೀಕ್ಷೇತ್ರದಲ್ಲಿ ಸ್ಥಳಿಯ ಹಾಗೂ  ರಂಗ ವಿಠಲ ಭಜನ ಮಂಡಳಿ ಚಿಗುರುಪಾದೆ ರಂಡದವರಿಂದ ಭಜನಾ ಸೇವೆ ನಡೆಯಿತು.




ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

src="https://blogger.googleusercontent.com/img/b/R29vZ2xl/AVvXsEik3hLMvgO1WDICUKu_VF5lQRG3CMZau_AmC5MorS73B9lRYpLdDKJGTnB8c-U47BHqrAJ7dkiQUqiUWGQ6qg9A5jtCXrPkzIP4GPJfI00HmwhHX-3VG35FjkD_MxxI10r2v4FqSQ8LuyjG/w640-h360/samarasa+new+add.JPG" width="500px" / />



Qries