HEALTH TIPS

ಸೇವಾ ಕಾರ್ಯ ಶ್ಲಾಘಿಸಿದ ಸಂಸದ ರಾಜ್ ಮೋಹನ್ ಉಣ್ಣಿತ್ತಾನ್

ಮುಳ್ಳೇರಿಯ: ಮುಳಿಯಾರ್ ಪೇರಡ್ಕ ಮಹಾತ್ಮಜಿ ಗ್ರಂಥಾಲಯದ ಕಾರ್ಯಕಾರಿ ಸದಸ್ಯ ಸಾಜು ಅವರು ಕಾಲಗಳಿಂದ ರಕ್ಷಿಸಿ ಪೋಶಿಸುತ್ತಿದ್ದ ತಮ್ಮ 46 ಸೆಂಟಿಮೀಟರ್ ಉದ್ದದ ಕೂದಲನ್ನು ಕತ್ತರಿಸಿ, ಸಂಸದ ರಾಜ್‍ಮೋಹನ್ ಉಣ್ಣಿತ್ತಾನ್ ಅವರ ಸಮ್ಮುಖದಲ್ಲಿ ಆರ್‍ಸಿಸಿಗೆ ಹಸ್ತಾಂತರಿಸಲು ಮಹಾತ್ಮಜಿ ಗ್ರಂಥಾಲಯ ಸಮಿತಿಗೆ ಇತ್ತೀಚೆಗೆ ಹಸ್ತಾಂತರಿಸಿದರು. ಅವರ ಈ ಸೇವಾ ಕಾರ್ಯ ಸರ್ವತ್ರ ಶ್ಲಾಘನೆಗೊಳಗಾಗಬೇಕಾದ್ದು ಮತ್ತು ರೋಗಗಳಿಗೆ ತುತ್ತಾಗುವವರ ಬಗ್ಗೆ ಈ ರೀತಿಯ ಹೃದಯ ವಿಶಾಲತೆಯ ಕೆಲಸ ಸ್ತುತ್ಯರ್ಹವಾದುದು ಎಂದು ತಿಳಿಸಿದರು. ಗ್ರಂಥಾಲಯದ ಪದಾಧಿಕಾರಿಗಳು, ಆರ್.ಸಿ.ಸಿ. ಪ್ರತಿನಿಧಿಗಳು ಉಪಸ್ಥಿತರಿದ್ದರು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

src="https://blogger.googleusercontent.com/img/b/R29vZ2xl/AVvXsEik3hLMvgO1WDICUKu_VF5lQRG3CMZau_AmC5MorS73B9lRYpLdDKJGTnB8c-U47BHqrAJ7dkiQUqiUWGQ6qg9A5jtCXrPkzIP4GPJfI00HmwhHX-3VG35FjkD_MxxI10r2v4FqSQ8LuyjG/w640-h360/samarasa+new+add.JPG" width="500px" / />



Qries