ಕಾಸರಗೋಡು: ಎರಿಯಕೋಟ ಶ್ರೀ ಭಗವತಿ ಕ್ಷೇತ್ರ ಕಳಗ ವ್ಯಾಪ್ತಿಯ ಕಿಯಕ್ಕೇವೀಡ್ ಪಾಲಾ ತೀಯ ಶ್ರೀ ವಿಷ್ಣು ಮೂರ್ತಿ ವಯನಾಡು ಕುಲವನ್ ತರವಾಡಿನ ತೆಯ್ಯಂ ಕೆಟ್ಟು ಮಹೋತ್ಸವ ಆರಂಭಗೊಮಡಿತು.
ಎರಿಯಾಕೋಟ ಶ್ರೀ ಭಗವತೀ ಕ್ಷೇತ್ರ ವಠಾರದಿಂದ ಹಸಿರುವಾಣಿ ಸಮರ್ಪಣಾ ಮೆರವಣಿಗೆ ನಡೆಯಿತು. ನಂತರ ಭಂಡಾರದ ಆಗಮನದೊಂದಿಗೆ ದೈವಗಳ ಸೇರುವಿಕೆ, ವಿವಿಧ ದೈವಗಳ ಕೋಲ, ಶ್ರೀವಯನಾಟ್ಟು ಕುಲವನ್ ದೈವದ ಸೇರುವಿಕೆ, ಶ್ರೀ ಕಂಡನಾರ್ಕೇಳನ್ ದೈವದ ದೀಕ್ಷಾಸ್ನಾನ ಸಮಾರಂಭ, ಶ್ರೀ ವಯನಾಟ್ ಕುಲವನ್ ದೈವದ ವೆಳ್ಳಾಟ, ಶ್ರೀ ಕೋರಚ್ಚನ್ ದೈವದ ವೆಳ್ಳಾಟ ನಡೆಯಿತು.